ಉಡುಪಿ, ಜುಲೈ 10 : ಉಡುಪಿ ಜಿಲ್ಲೆಯ ಕಾರ್ಕಳ ಹೆಬ್ರಿಯ ಪ್ರಸಿದ್ದ ಪ್ರವಾಸಿ ತಾಣ ಕೂಡ್ಲು ಫಾಲ್ಸ್ಗೆ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ನಿಷೇಧ ಹೇರಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ. ಈ ಪ್ರದೇಶದಲ್ಲಿ ಮಳೆ ಮತ್ತು ನೀರಿನ ಹರಿವು ಹೆಚ್ಚಾಗಿರುವ ಕಾರಣ ಯಾವುದೇ ಅನಾಹುತಾಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಇಲಾಖೆ ತಾತ್ಕಾಲಿಕ ನಿಷೇಧ ಹೇರಿದೆ. ಈ ತಾತ್ಕಾಲಿಕ ನಿಷೇಧ ಸೆಪ್ಟೆಂಬರ್ ಅಂತ್ಯದ ವರೆಗೂ ಜಾರಿಯಲ್ಲಿದ್ದು ನೀರಿನ ಹರಿವು ಮತ್ತು ಮಳೆಯನ್ನು ಗಮನಿಸಿ ನಿಷೇಧ ಮುಂದುವರಿಕೆ ಮತ್ತು ಪ್ರವೇಶದ ಕುರಿತು ತೀರ್ಮಾನಿಸಲಾಗುವುದು ಎಂದು ಹೆಬ್ರಿ ವನ್ಯಜೀವಿ ವಿಭಾಗ ಮಾಹಿತಿ ನೀಡಿದೆ.
[ಹೋಮ್] ರಾಜ್ಯ
ರಾಜ್ಯ
[ಹೋಮ್] ದೇಶ
ದೇಶ
[ಹೋಮ್] ವಿದೇಶ
ವಿದೇಶ
[ಹೋಮ್] ಕ್ರೀಡೆ
ಕ್ರೀಡೆ
[ಹೋಮ್] ಸಿನಿಮಾ
ಸಿನಿಮಾ
[ಹೋಮ್] ಉಡುಪಿ
ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ
[ಹೋಮ್] ತಿಂಗಳ ಪಾಪ್ಯುಲರ್ ಸುದ್ದಿಗಳು
Bengaluru ಕೋಳಿ ಫಾರಂಗಳಿಗೆ ವಿದ್ಯುತ್ ಸಂಪರ್ಕ: ಕಂದಾಯ ಇಲಾಖೆಯಿಂದಲೇ ನಿರಾಕ್ಷೇಪಣಾ ಪತ್ರ ನೀಡಲು ಡಿಸಿಎಂಗೆ ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಮನವಿ
ಬಂಟ್ವಾಳ ಮಂಚಿಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿಗೆ ಚೂರಿ ಇರಿತ, ಆರೋಪಿ ಪರಾರಿ
