ಮಂಗಳೂರು, ಜುಲೈ.02 : ದಕ್ಷಿಣ ಕನ್ನಡ ಜಿಲ್ಲೆಯ ಆಸಕ್ತ ರೈತರಿಗೆ ಪಶುಪಾಲನಾ ಇಲಾಖೆಯ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ, ಮಂಗಳೂರು ವತಿಯಿಂದ ಜುಲೈ-2026ರ ಮಾಹೆಯಲ್ಲಿ ಪಶುಪಾಲನಾ ಚಟುವಟಿಕೆಗಳ ಬಗ್ಗೆ ತರಬೇತಿಯನ್ನು ಏರ್ಪಡಿಸಲಾಗಿದೆ.
ರೈತರಿಗೆ ಆಧುನಿಕ ಹೈನುಗಾರಿಕೆ ತರಬೇತಿ ಜುಲೈ 7 ರಿಂದ ರಿಂದ ಜುಲೈ 8 ರವರೆಗೆ ಮತ್ತು ಕೋಳಿ ಸಾಕಾಣಿಕೆ ತರಬೇತಿ ಜುಲೈ 21 ರಿಂದ 22 ರವರೆಗೆ ನಡೆಯಲಿದೆ.
ಹೆಚ್ಚಿನ ಮಾಹಿತಿಗೆ ಆಸಕ್ತ ರೈತ ಬಾಂಧವರು ತಮ್ಮ ತಾಲೂಕಿನ ಅಧಿಕಾರಿಗಳನ್ನು
ಮಂಗಳೂರು ತಾಲೂಕು – 9243306956/ 0824-2950369,
ಉಳ್ಳಾಲ ತಾಲೂಕು – 9880424077,
ಮುಲ್ಕಿ ತಾಲೂಕು –8971024282,
ಮೂಡಬಿದ್ರೆ ತಾಲೂಕು – 7204271943,
ಬಂಟ್ವಾಳ ತಾಲೂಕು –9448253010,
ಬೆಳ್ತಂಗಡಿ ತಾಲೂಕು – 9481963820,
ಪುತ್ತೂರು ತಾಲೂಕು – 9483920208,
ಕಡಬ ತಾಲೂಕು – 9483922594,
ಸುಳ್ಯ ತಾಲೂಕು – 9844995078)
ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳಬೇಕು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮುಖ್ಯ ಪಶುವೈದ್ಯಾಧಿಕಾರಿ(ಆಡಳಿತ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
